Detailed report on Udupi floodRead More
Mangaluru, Sep 19: Actor- choreographer Kishore Aman Shetty, and his friend have been arrested by the CCB and Economic and Narcotic Station police for consuming and trying to sell drugs. Police Commissioner Vikash Kumar Vikash said Read More
ಕಾರವಾರ ಸೆ. 19 : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ಬನ್ನಿ ರಾಜಿ ಸಂಧಾನ ಮಾಡೋಣಾ’ ಎನ್ನುವ ಘೋಷವಾಖ್ಯದೊಂದಿಗೆ ಶನಿವಾರ ಜಿಲ್ಲೆಯ 22 ಬೆಂಚ್ಗಳಲ್ಲಿ ಆನ್ಲೈನ್ ಇ-ಲೋಕ್ ಅದಾಲತ್ ಹಮ್ಮಿಕೊಂಡು 1,482 ಪ್ರಕರಣಗಳನ್ನು ರಾಜಿಸಂಧಾನ ಮಾಡುವ ಮೂಲಕ ಅದ್ಬುತ್ ಯಶಸ್ಸು ಸಾಧಿಸಿತು. ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಹುದಾದಂತಹ ಅಪರಾಧಿಕ, ಚೆಕ್ ಬೌನ್ಸ್, ಮೋಟಾರ್ ವಾಹನ ಅಪಘಾತ ಪರಿಹಾರ, ವೈವಾಹಿಕ/ಕೌಟುಂಬಿಕ, ಸಿವಿಲ್ ಪ್ರಕರಣಗಳು ಸೇರಿದಂತೆ ಇತರೆ […]Read More
Six deaths reported Read More
Dakshina Kannada recorded a steep increase in SARI cases on Saturday. Read More
The total COVID cases in the district is 15,098. Read More
ಮಂಗಳೂರು ಸೆ 19 : ಕೊಂಚಾಡಿ ಕಾಶಿ ಮಠದಲ್ಲಿ ಅಧಿಕ ಮಾಸ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಯಜ್ಞ ಹವನಾದಿ ಗಳನ್ನು ಆಯೋಜಿಸಲಾಗಿದೆ . ಮಠದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ಮಹಾಭಾರತ ವನಪರ್ವ , ಸುಮಧ್ವ ವಿಜಯ ಪಾರಾಯಣ , ಪ್ರವಚನ , ನರಸಿಂಹ ಪುರಾಣ ಪಾರಾಯಣ , ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ , ಹರಿವಂಶ ಪಾರಾಯಣ […]Read More
Udupi, Sept 19: Devotees who were eagerly waiting to have the Darshan of Udupi Sri Krishna will be able to do from September 28. Following a nationwide lockdown, the Matha administration had banned the entry of devotees Read More
Bengaluru, Sep 19: Karnataka Deputy Chief Minister Dr C N Ashwathnarayan tested COVID positive today. In wake of the forthcoming assembly sessions, he underwent COVID test on Saturday. The results have tested him positive. “I am Read More
ಕಾರವಾರ ಸೆ. 19: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ-2005ರ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ವಂಚನೆಗಳು ಕಂಡು ಬಂದಲ್ಲಿ ದೂರು ನೀಡುವಂತೆ ಒಂಬುಡ್ಸಮನ್ ಆರ್ ಜಿ ನಾಯಕ ತಿಳಿಸಿದ್ದಾರೆ. ಮಾರ್ಗಸೂಚಿಗಳ ಉಲ್ಲಂಘನೆ, ಗುತ್ತಿಗೆದಾರರು, ಯಂತ್ರಗಳ ಬಳಕೆ, ಕಳಪೆ ಅಪೂರ್ಣ ಕಾಮಗಾರಿ, ಹಣದುರುಪಯೋಗ, ಕೆಲಸ ನಿರಾಕರಣೆ, ಉದ್ಯೋಗ ಚೀಟಿ ಪಂಚಾಯತಿ ಸುಪರ್ಧಿಯಲ್ಲಿ ಇಟ್ಟುಕೊಳ್ಳುವುದು, ಕನಿಷ್ಠ ಕೂಲಿ ಪಾವತಿಯಲ್ಲಿ ಕಡಿತ, ವಿಳಂಬ ಸೌಲಭ್ಯಗಳ ನೀಡಿಕೆಯಲ್ಲಿ ನಿರಾಕರಣೆ ವಂಚನೆ ಮೊದಲಾದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಸಾರ್ವಜನಿಕರು, ಕೂಲಿ […]Read More
