Tags :Karwar

ಕನ್ನಡ

ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ನಗರದ ಕೋಡಿಭಾಗದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕೈಗಾ ನಿಲಯಯದಲ್ಲಿ ಫ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ‘ಸರ್ ಸಿ.ವಿ. ರಾಮಾನ್ ವಿಜ್ಞಾನ ರಸಪ್ರಶ್ನೆ ಸ್ವರ್ಧೆ’ ಥಟ್ ಅಂತ ಹೇಳಿ ಕಾರ್ಯಕ್ರಮ ಆಯೋಜಿಸಲಾಗಿದೆ.Read More

News

ಡಿ.7 ರಿಂದ ಪಂಚಾಯತ ಕಾರ್ಯಾಲಯಗಳಲ್ಲಿ ಸಕಾಲ ಸಪ್ತಾಹ

ಕಾರವಾರ ಡಿ 4, 2020 : ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ತಾಲೂಕ ಪಂಚಾಯತ ಕಾರ್ಯಾಲಯ ಹಾಗೂ ಗ್ರಾಮ ಪಂಚಾಯತ ಕಾರ್ಯಾಲಯಗಳಲ್ಲಿ ಡಿ.7 ರಿಂದ 11 ರವರೆಗೆ ಸಕಾಲ ಸಪ್ತಾಹವನ್ನು ಸರ್ಕಾರದ ನಿರ್ದೇಶನದಂತೆ ಆಯೋಜಿಸಲಾಗಿದೆ ಎಂದುಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

ಕನ್ನಡ

ದತ್ತು ಮಾಸಾಚರಣೆ ಅಂಗವಾಗಿ ಆನ್‍ಲೈನ್ ಸ್ಪರ್ಧೆ

ಕಾರವಾರ, ಡಿಸೆಂಬರ್ 2, 2020: ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಅಂಗವಾಗಿ ದತ್ತು ವಿಷಯಗಳಿಗೆ ಸಂಭದಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆನ್‍ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ. ದತ್ತು ಪಡೆದ ಮಗುವಿನ ಸುರಕ್ಷಾ, ಆರೈಕೆ, ಮಕ್ಕಳನ್ನು ದತ್ತು ಪಡೆಯುವುದು ಪೋಷಕರಿಗೆ ಹಾಗೂ ಮಕ್ಕಳಿಗೆ ಹೇಗೆ ಸಂತೋಷದಾಯವಾಗುತ್ತದೆ ಹಾಗೂ ಪೋಷಕತ್ವ ವಿಷಯಗಳ ಕುರಿತು ಪೋಸ್ಟರ್, ಡಾನ್ಸ್ ಕೀರು ಚಿತ್ರ (ಶಾರ್ಟ ಫಿಲ್ಮ ಎರಡು ನಿಮಿಷಕ್ಕೆ ಮೀರಿರದ ) ಹಾಗೂ ಪದ್ಯ ರಚಿಸುವಂತಹ ಆನ್‍ಲೈನ್ […]Read More

error: Content is protected !!