Tags :Vedavyas Kamath

News

ಶಾಸಕ ಕಾಮತ್ ರಿಂದ ಗೂಡ್ ಶೆಡ್ ರಸ್ತೆ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ಪೋರ್ಟ್ ವಾರ್ಡಿನ ಗೂಡ್ ಶೆಡ್ ರಸ್ತೆ ಹದಗೆಟ್ಟಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.Read More

ಕನ್ನಡ

ಕನಸು-ಆಕಾಂಕ್ಷೆಗಳಿಂದ ಕೂಡಿದ ಪರಿಶ್ರಮದಿಂದ ಶ್ರೇಷ್ಠ ಉದ್ಯಮಿಗಳಾಗಲು ಸಾಧ್ಯ

ಮಂಗಳೂರು,ಡಿ 03 2020:  ಬಲಿಷ್ಠ ಕನಸು- ಆಕಾಂಕ್ಷೆಗಳಿಂದ ಕೂಡಿದ ಪರಿಶ್ರಮಗಳ ಮೂಲಕ ಶ್ರೇಷ್ಠ ಉದ್ಯಮಿಗಳಾಗಲು ಸಾಧ್ಯ ಮತ್ತು ಸ್ವ ಉದ್ಯೋಗದ ಮೂಲಕವೇ ಆರ್ಥಿಕ ಸ್ವಾವಲಂಭಿಗಳಾಗಬಹುದು ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಸಂಕಲ್ಪ ಯೋಜನೆಯಡಿ ಆಯ್ದ ಜಿಲ್ಲೆಗಳಿದ್ದು ದಕ್ಷಿಣ  ಕನ್ನಡದ ಸ್ವ ಉದ್ಯೋಗಾಕಾಂಕ್ಷಿಗಳು ತರಬೇತಿಯ ಸಂಪೂರ್ಣ ಸದುಪಯೋಗ ಪಡೆದು ಕ್ರಿಯಾಶೀಲ ಹಾಗೂ ಮಾದರಿ ಉದ್ಯಮಿಗಳಾಗಿ ಮೂಡಿ ಬರಬೇಕೆಂದು ಕರೆ ನೀಡಿದರು. ಕರ್ನಾಟಕ  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ ಧಾರವಾಡ, […]Read More

ಕನ್ನಡ

ಶಾಸಕ ವೇದವ್ಯಾಸ್ ಕಾಮತ್ ಅವರ ಕಾರ್ಯಕ್ರಮಗಳು: ನ. 9

ಬೆಳಗ್ಗೆ 09:00 ಗಂಟೆಗೆ : ಪೋರ್ಟ್ ವಾರ್ಡ್ ಭೇಟಿ ಬೆಳಗ್ಗೆ 11:00 ಗಂಟೆಗೆ : ಕಾರ್ಯಕ್ರಮ – ಫಳ್ನೀರ್ ಮಧ್ಯಾಹ್ನ 12:00 ಗಂಟೆಗೆ : ಕಾರ್ಯಕ್ರಮ – ಅಡ್ಯಾರ್ ಪದವು ಮಧ್ಯಾಹ್ನ 01:00 ಗಂಟೆಗೆ : ಕಾರ್ಯಕ್ರಮ – ವಾಮಂಜೂರು ಮಧ್ಯಾಹ್ನ 03:00 ಗಂಟೆಗೆ : ಗುದ್ದಲಿಪೂಜೆ – ಶಕ್ತಿನಗರ ಸಂಜೆ 04:00 ಗಂಟೆಗೆ : ಕಾರ್ಯಕ್ರಮ – ಬಿಜೆಪಿ ಕಚೇರಿ ಸಂಜೆ 06:30 ಗಂಟೆಗೆ : ಮೀಟಿಂಗ್Read More

error: Content is protected !!