Tags :K Ashraf

ಕನ್ನಡ

ಆಹಾರದ ಹಕ್ಕಿಗಾಗಿ, ಸುಸಜ್ಜಿತ ವಧಾಗ್ರಹದ ನಿರ್ಮಾಣಕ್ಕಾಗಿ ಒತ್ತಾಯಿಸಿ ಪೋಲಿಸ್ ಆಯುಕ್ತರಿಗೆ ಮನವಿ

ಮಂಗಳೂರು, ನ 16: ಜನತೆಯ ಆಹಾರದ ಹಕ್ಕಿನ ಸಂರಕ್ಷಣೆಗಾಗಿ, ಸುಸಜ್ಜಿತ ಜಾನುವಾರು ವಧಾಗ್ರಹದ ನಿರ್ಮಾಣ ಒತ್ತಾಯಿಸಿ ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿ ನೇತ್ರತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಅಕ್ರಮ ಗೋಸಾಗಾಟದ ನೆಪದಲ್ಲಿ ಅಧಿಕ್ರತ ದಾಖಲೆಗಳನ್ನು ಹೊಂದಿದ್ದರೂ, ವಿನಾಕಾರಣ ಹಲ್ಲೆ ನಡೆಸುವುದು,ಹಣ ಮೊಬೈಲ್ ದರೋಡೆ ಮಾಡುವ ಘಟನೆಗಳು ಇಂದಿಗೂ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ವ್ಯವಸ್ಥಿತವಾದ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಕಾನೂನುಬದ್ದವಾಗಿ ವ್ಯಾಪಾರ ನಡೆಸುವವರಿಗೂ ಭಾರೀ ತೊಂದರೆ ಎದುರಾಗಿದೆ,” ಎಂದು ಸಮಿತಿಯ ಸದಸ್ಯರು ಆಯುಕ್ತರಿಗೆ […]Read More

error: Content is protected !!