Tags :Ivan D’Souza

Dakshina Kannada

ಕಾರ್ಮಿಕ ಇಲಾಖೆಯ ಮೂಲಕ ಕಿಟ್ ವಿತರಣೆಗೆ ಐವನ್ ಡಿ ಸೋಜ ಆಗ್ರಹ

ಕಾರ್ಮಿಕ ಇಲಾಖೆಯ ಮೂಲಕ ಕಿಟ್ ವಿತರಿಸಿದ್ದಲ್ಲಿ ಅತ್ಯಂತ ಸುಲಭವಾಗಿ ಕಾರ್ಮಿಕರಿಗೆ ಹಣ ಪಡೆಯಲು ಸಾಧ್ಯವಾಗುವುದು ಎಂದು ಶ್ರೀ ಐವನ್ ಡಿ ಸೋಜ ಹೇಳಿದರು.Read More

News

ಟೆಂಪೋ, ರಿಕ್ಷಾ, ಕಾರು ನಿಲ್ದಾಣ ನಿರ್ಮಿಸಲು ಪ್ರತ್ಯೇಕ ನೀತಿಗೆ ಐವನ್ ಡಿಸೋಜ ಆಗ್ರಹ

ಮಂಗಳೂರು ಅ 01: ಮಂಗಳೂರು ನಗರದ ಹಲವೆಡೆ ಅನೇಕ ವರ್ಷಗಳಿಂದ ನೊಂದಾಯಿತರಾಗಿರುವ ಗೂಡ್ಸ್ ಟೆಂಪೋ, ರಿಕ್ಷಾ, ಕಾರು ನಿಲ್ದಾಣಗಳನ್ನು ವಿವಿಧ ಕಾರಣಗಳನ್ನು ನೀಡಿ ನಿಲ್ದಾಣದ ಸ್ಥಳವನ್ನು ಆಕ್ರಮಿಸಿರುವುದು ಖಂಡನೀಯ ಎಂದು ದ.ಕ ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಐವನ್ ಡಿ ಸೋಜ ಖಂಡಿಸಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು. ಐವನ್ ಡಿ ಸೋಜ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್ […]Read More

error: Content is protected !!