Tags :Crime

ಕನ್ನಡ

ಟೆಸ್ಟ್ ಡ್ರೈವ್ ಗೆ ವಾಹನ ಪಡೆದು ಪರಾರಿ

ಮಣಿಪಾಲ್, ನ 02: ಟೆಸ್ಟ್ ಡ್ರೈವ್ ಗೆ ವಾಹನ ಪಡೆದ ವ್ಯಕ್ತಿ ವಾಹನದೊಂದಿಗೆ ಪರಾರಿಯಾದ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಟೋಬರ್ 31 ರಂದು ಮಧ್ಯಾಹ್ನ 2.50 ಕ್ಕೆ ಲಕ್ಷ್ಮೀಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಶಾಪ್ ಗೆ ವ್ಯಕ್ತಿಯೊಬ್ಬ ಬಂದು ತನ್ನನ್ನು ಗಣೇಶ್ ಉದ್ಯಾವರ ಎಂದು ಪರಿಚಯಿಸಿಕೊಂಡು ಹಳೆಯ ದ್ವಿಚಕ್ರ ವಾಹನ ಬೇಕೆಂದು ಅಲ್ಲೇ ಇದ್ದ ಟಿ ವಿ ಎಸ್ ವಿಕ್ಟರ್ ಬೈಕನ್ನು ಟೆಸ್ಟ್ ರೈಡ್ ಗೆ ಪಡೆದುಕೊಂಡರು. ಬೈಕ್ […]Read More

Crime

Dowry Harassment case in Udupi

Udupi, Oct 30: Officials of Udupi Women’s Police Station have registered a Dowry Harassment against a person and his relatives. Background:Deepa had married Surendra G Poojary on May 3, 2012 Kundapura. Surendra resides in Yelahanka, Bengaluru Read More

ಕನ್ನಡ

ಉಡುಪಿ ಮಕ್ಕಳ ರಕ್ಷಣಾ ಘಟಕ ನೇತೃತ್ವದಲ್ಲಿ ಉತ್ತರ ಕರ್ನಾಟಕದ 17 ಮಕ್ಕಳ ರಕ್ಷಣೆ

ಉಡುಪಿ, ಅ 29: ಇಂದು ಬೆಳ್ಳಂಬೆಳಗ್ಗೆ ಮಕ್ಕಳ ರಕ್ಷಣಾ ಘಟಕ ಹಾಗೂ ಇತರ ಇಲಾಖಾ ಅಧಿಕಾರಿಗಳು ಮಲ್ಪೆ ಬಂದರಿನಲ್ಲಿ 17 ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,.ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ .ಪೊಲೀಸ್ ಇಲಾಖೆ .ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ, ನಾಗರಿಕ ಸೇವಾ ಟ್ರಸ್ಟ್ -ಉಡುಪಿ ಕಾರ್ಯಕರ್ತರು ಗುರುವಾರ ಸುಮಾರು ಐದು ಘಂಟೆ ಸಮಯಕ್ಕೆ ಉಡುಪಿಯ ಮಲ್ಪೆ ಬಂದರಿಗೆ ತೆರಳಿ ಅಲ್ಲಿ ಮೀನು ಆಯುವ 17 ಮಕ್ಕಳನ್ನು ರಕ್ಷಿಸಿದರು. […]Read More

error: Content is protected !!