Tags : Applications

Udupi

ಅರಿವು ಕಾರ್ಯಾಗಾರ

ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಣಿಪಾಲ, ಉಡುಪಿ ರವರ ಸಂಯುಕ್ತಾಶ್ರಯದಲ್ಲಿ ಟ್ರೇಡ್ಸ್ ಫಾರ್ ಎಮ್.ಎಸ್.ಎಮ್.ಇ.ಎಸ್ ಹಾಗೂ ಎನ್‌ವಿರಾರ್ನ್ಮೆಂಟ್ ಆಂಡ್ ಸೋಶಿಯಲ್ ಮ್ಯಾನೇಜ್‌ಮೆಂಟ್ ಸಪೋರ್ಟ್ ಫಾರ್ ಎಮ್.ಎಸ್.ಎಮ್.ಇ.ಎಸ್ ಅಂಡರ್ ರ‍್ಯಾಂಪ್ ಸ್ಕೀಮ್ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರRead More

News

ಅಸಾಧರಣ ಸಾಧನೆ ಮಾಡಿದ ಮಕ್ಕಳಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಜಿಲ್ಲೆಯಲ್ಲಿ ನೆಲೆಸಿರುವ ಹಾಗೂ ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 5 ರಿಂದ 18 ವರ್ಷ ವರ್ಷದೊಳಗಿನ (ದಿನಾಂಕ 1-08-2006 ರಂದು ಹಾಗೂ ನಂತರ ಹುಟ್ಟಿದ) ಮಕ್ಕಳು ಈ ಪ್ರಶಸ್ತಿಗೆ ಆರ್ಹರಾಗಿರುತ್ತಾರೆ.Read More

error: Content is protected !!