Tags :Uttara Kannada

ಕನ್ನಡ

ಕೋವಿಡ್ ಮುಂಜಾಗ್ರತ ಕ್ರಮಗಳೊಂದಿಗೆ 26 ಮತಗಟ್ಟೆಗಳಲ್ಲಿ ಬುಧವಾರ ಮತದಾನ

ಕಾರವಾರ, ಅ 27: ಕರ್ನಾಟಕ ಪಶ್ಚಿಮ ಪದವಿಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಬುಧವಾರ ಮತದಾನ ನಡೆಯಲಿದ್ದು, ಜಿಲ್ಲೆಯ 23 ಸ್ಥಳದ 26 ಮತಗಟ್ಟೆಗಳಲ್ಲಿ ಕೋವಿಡ್-19 ಮುಂಜಾಗ್ರತೆಗಾಗಿ ಸೆಕ್ಟರ್ ಹೆಲ್ತ್ ರೆಗ್ಯುಲೇಟರ್ಗಳನ್ನು ನೇಮಿಸುವದರೊಂದಿಗೆ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರಥಮಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ […]Read More

ಕನ್ನಡ

ವಂಚನೆಗಳು ಕಂಡು ಬಂದಲ್ಲಿ ದೂರು ನೀಡಿ: ಒಂಬುಡ್ಸಮನ್ ಆರ್ ಜಿ ನಾಯಕ

ಕಾರವಾರ ಸೆ. 19: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ-2005ರ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ವಂಚನೆಗಳು ಕಂಡು ಬಂದಲ್ಲಿ ದೂರು ನೀಡುವಂತೆ ಒಂಬುಡ್ಸಮನ್ ಆರ್ ಜಿ ನಾಯಕ ತಿಳಿಸಿದ್ದಾರೆ. ಮಾರ್ಗಸೂಚಿಗಳ ಉಲ್ಲಂಘನೆ, ಗುತ್ತಿಗೆದಾರರು, ಯಂತ್ರಗಳ ಬಳಕೆ, ಕಳಪೆ ಅಪೂರ್ಣ ಕಾಮಗಾರಿ, ಹಣದುರುಪಯೋಗ, ಕೆಲಸ ನಿರಾಕರಣೆ, ಉದ್ಯೋಗ ಚೀಟಿ ಪಂಚಾಯತಿ ಸುಪರ್ಧಿಯಲ್ಲಿ ಇಟ್ಟುಕೊಳ್ಳುವುದು, ಕನಿಷ್ಠ ಕೂಲಿ ಪಾವತಿಯಲ್ಲಿ ಕಡಿತ, ವಿಳಂಬ ಸೌಲಭ್ಯಗಳ ನೀಡಿಕೆಯಲ್ಲಿ ನಿರಾಕರಣೆ ವಂಚನೆ ಮೊದಲಾದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಸಾರ್ವಜನಿಕರು, ಕೂಲಿ […]Read More

error: Content is protected !!