Tags : Kashi Math

News

ಪಂಚ ಪ್ರಾಣ ಸೂಕ್ತಮ್ ಹವನ ಪೂರ್ಣಾಹುತಿ

ಮಂಗಳೂರು ಸೆ 28 : ಅಧಿಕ ಮಾಸ ಪ್ರಯುಕ್ತ ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ೩ ದಿನ ಗಳ ಪರ್ಯಂತ ನಡೆದ ಸುಮಧ್ವ ವಿಜಯ ಪಾರಾಯಣ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆದು ಬಳಿಕ ಇಂದು ಪಂಚ ಪ್ರಾಣ ಸೂಕ್ತಮ್ ಹವನ ಮಹಾ ಪೂರ್ಣಾಹುತಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು . ಸುಮಧ್ವ ವಿಜಯ ಪಾರಾಯಣ ಹಾಗೂ ವ್ಯಾಖ್ಯಾನ ವು ಪಂಡಿತ್ ನರಸಿಂಹ ಆಚಾರ್ಯರಿಂದ ಶ್ರೀ ದೇವಳದಲ್ಲಿ ೨ ದಿನಗಳ ಪರ್ಯಂತ […]Read More

Dakshina Kannada

ಋಗ್ ಸಂಹಿತಾ ಮಹಾ ಯಾಗದ ಪೂರ್ಣಾಹುತಿ

ಮಂಗಳೂರು ಸೆ 25 : ಅಧಿಕ ಮಾಸ ಪ್ರಯುಕ್ತ ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ೭ ದಿನ ಗಳ ಪರ್ಯಂತ ನಡೆದ ಋಗ್ ಸಂಹಿತಾ ಯಾಗದ ಮಹಾ ಪೂರ್ಣಾಹುತಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು. ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ದೇವಸ್ಥಾನದಲ್ಲಿ ವಿಶೇಷ ಪಂಚಾಮೃತ ಮತ್ತು ಪುಷ್ಪಾಲಂಕಾ ರ ಸೇವೆ ನಡೆಯಿತು . ಈ ಸಂದರ್ಭದಲ್ಲಿ ಮಂಗಳೂರು ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಕೆ ಪಿ ಪ್ರಶಾಂತ್ […]Read More

Featured

ಕೊಂಚಾಡಿ ಕಾಶಿ ಮಠದಲ್ಲಿಅಧಿಕ ಮಾಸ ಪ್ರಯುಕ್ತ ವಿಶೇಷ ಯಾಗ ಯಜ್ಞಗಳು

ಮಂಗಳೂರು ಸೆ 19 : ಕೊಂಚಾಡಿ ಕಾಶಿ ಮಠದಲ್ಲಿ ಅಧಿಕ ಮಾಸ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಯಜ್ಞ ಹವನಾದಿ ಗಳನ್ನು ಆಯೋಜಿಸಲಾಗಿದೆ . ಮಠದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ಮಹಾಭಾರತ ವನಪರ್ವ , ಸುಮಧ್ವ ವಿಜಯ ಪಾರಾಯಣ , ಪ್ರವಚನ , ನರಸಿಂಹ ಪುರಾಣ ಪಾರಾಯಣ , ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ , ಹರಿವಂಶ ಪಾರಾಯಣ […]Read More

News

Chaturmasa of Sri Kashi Matadhipathi in Mangaluru

Mangaluru: The Chaturmasa 2020 of Parama Pujya Kashi Matadhipathi Shrimad Samyameendra  Thirtha Swamiji will be held at Konchady Kashi Math- Mangaluru. The invitation comprising the detailed programme list was formally released by Sri Swamiji at Shri Kashi Math- Kota on June 11. Shri Venkataramana Temple Konchady managing committee President D. Vasudev Kamath,  Shri Mahalasa Narayani […]Read More

error: Content is protected !!