ಋಗ್ ಸಂಹಿತಾ ಮಹಾ ಯಾಗದ ಪೂರ್ಣಾಹುತಿ

 ಋಗ್ ಸಂಹಿತಾ ಮಹಾ ಯಾಗದ ಪೂರ್ಣಾಹುತಿ
Share this post

ಮಂಗಳೂರು ಸೆ 25 : ಅಧಿಕ ಮಾಸ ಪ್ರಯುಕ್ತ ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ೭ ದಿನ ಗಳ ಪರ್ಯಂತ ನಡೆದ ಋಗ್ ಸಂಹಿತಾ ಯಾಗದ ಮಹಾ ಪೂರ್ಣಾಹುತಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು.

ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ದೇವಸ್ಥಾನದಲ್ಲಿ ವಿಶೇಷ ಪಂಚಾಮೃತ ಮತ್ತು ಪುಷ್ಪಾಲಂಕಾ ರ ಸೇವೆ ನಡೆಯಿತು .

ಈ ಸಂದರ್ಭದಲ್ಲಿ ಮಂಗಳೂರು ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಸದಾಶಿವ್ ಪೈ , ಶಶಿಧರ್ ಪೈ , ರತ್ನಕರ್ ಕಾಮತ್ , ಅನಿಲ್ ಕಾಮತ್ , ರಾಧಾಕೃಷ್ಣ ಶೆಣೈ , ಪ್ರಶಾಂತ್ ಪೈ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ


Subscribe to our newsletter!

Other related posts

error: Content is protected !!