ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೆ

 ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೆ
Share this post

ಉಡುಪಿ, ಜ 06, 2022: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೆ ಪ್ರಯುಕ್ತ ಉಡುಪಿ ಪೇಜಾವರ ಮಠದಲ್ಲಿ, ಶ್ರೀ ಹಂಡೆ ದಾಸ ಪ್ರತಿಷ್ಠಾನ ರಿ.ಕಾರ್ಕಳ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನೆ ಕಾರ್ಯಕ್ರಮ ಆಯೋಜಿಸಿತ್ತು.

ಶ್ರೀ ಹಂಡೆ ದಾಸ ಪ್ರತಿಷ್ಠಾನದ ಸದಸ್ಯರು, ರಾಜರಾಜೇಶ್ವರ ಭಜನಾ ಮಂಡಳಿಯ ಮಹಿಳೆಯರು ಮತ್ತು ಮಕ್ಕಳು, ಕೂಟ ಮಹಾ ಜಗತ್ತು ಉಡುಪಿ, ಗಿರಿ ಬಳಗ, ಕುಂಜಾರುಗಿರಿ, ಶ್ರೀವೆಂಕಟರಮಣ ಸ್ತೋತ್ರ ಭಜನಾ ಮಂಡಳಿ, ಕರಂಬಳ್ಳಿ ಇದರ ಸದಸ್ಯರು ಪಾಲ್ಗೊಂಡಿದ್ದರು.

ಶ್ರೀಮಠದಲ್ಲಿ ವಿಶೇಷ ಪೂಜೆ ನಡೆದು,ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!