ಉಡುಪಿ ಶ್ರೀಕೃಷ್ಣಮಠ: ನಿರಂತರ ಜ್ಞಾನಯಜ್ಞ

 ಉಡುಪಿ ಶ್ರೀಕೃಷ್ಣಮಠ: ನಿರಂತರ ಜ್ಞಾನಯಜ್ಞ
Share this post

ಜನವರಿ 20

ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ನಿರಂತರ ಜ್ಞಾನಯಜ್ಞದ ಅಂಗವಾಗಿ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಅನುಗ್ರಹ ಸಂದೇಶದೊಂದಿಗೆ, ತುಮಕೂರಿನ ವಿದ್ವಾನ್ ರಮೇಶ ಆಚಾರ್ಯ “ಶ್ರುತ್ಯಕ್ತ ವಾಯು ಮಹಿಮೆ” ಎಂಬ ಪ್ರವಚನ ನೀಡಿದರು.

ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ದ್ವೈವಾರ್ಷಿಕ ಪರ್ಯಾಯದ ಅವಧಿಯ ನಿರಂತರ ಜ್ಞಾನಯಜ್ಞವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ  ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!