Tags :Postal Department

Udupi

ಕುಂದಾಪುರ: ಅಂಚೆ ಖಾತೆಗಳ ಸಮಗ್ರ ಪರಿಶೀಲನೆ

ಪಾಸ್ ಪುಸ್ತಕದಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಹೆಚ್ಚಿನ ತನಿಖೆಗಾಗಿ ಪಾಸ್ ಪುಸ್ತಕವನ್ನು ಅಂಚೆ ತನಿಖಾಧಿಕಾರಿಗಳಿಗೆ ನೀಡಿ ರಶೀದಿ ಪಡೆಯಕೊಳ್ಳಬಹುದಾಗಿದೆ. Read More

ಕನ್ನಡ

ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರದಂದು ಆಧಾರ್ ನೋಂದಣಿ, ಪರಿಷ್ಕರಣೆ ಸೇವೆ

ಮಂಗಳೂರು, ನ 30, 2020: ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ನವೆಂಬರ್ 29 ರಿಂದ ಪ್ರತಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಎಲ್ಲಾ ತರಹದ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಸೇವೆಗಳನ್ನು ನೀಡಲಾಗುವುದು. ಈವರೆಗೆ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಕೇವಲ ಮೊಬೈಲ್ ಸಂಖ್ಯೆ ಪರಿಷ್ಕರಣಾ ಸೇವೆ ನೀಡಲಾಗುತಿತ್ತು. ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಬೆಳಿಗ್ಗೆ 10.00 ರಿಂದ 5.00 ರವರೆಗೆ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, […]Read More

error: Content is protected !!