Tags : India Post

Dakshina Kannada

ದಿನದ 24 ಗಂಟೆಯೂ ಅಂಚೆ ಬುಕ್ಕಿಂಗ್ ಸೇವೆ ಲಭ್ಯ

ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಅಂಚೆ ಇಲಾಖೆಯ ಆರ್.ಎಂ.ಎಸ್. ಕ್ಯೂ ಕಚೇರಿಯಲ್ಲಿ ದಿನದ 24 ಗಂಟೆಯೂ ತ್ವರಿತ  ಅಂಚೆ ಸೇವೆ ಲಭ್ಯವಿದ್ದು, ನೋಂದಾಯಿತ ಅಂಚೆ ಸೇವೆಗೆ ಸಮಯದ ಪರಿಮಿತಿ ನಿಗಧಿಪಡಿಸಲಾಗಿತ್ತು.Read More

Top Story

Mangaluru Police arrest imposter who created 20 fake Facebook IDs

Parmeshwarappa alias Param, is from Hosadurga Tq, Chitradurga District. Mangaluru, Dec 24, 2020: Mangaluru City Police have arrested an imposter who had created 20 fake Facebook IDs and cheated people in the name of matrimony and employment opportunity. The arrested person is identified as Parmeshwarappa alias Param, a resident of Kurubarahalli village, Hosadurga Tq, Chitradurga […]Read More

ಕನ್ನಡ

ಕಾರವಾರ: ಅಂಚೆ ಪಿಂಚಣಿ ಅದಾಲತ್

ಕಾರವಾರ ಡಿಸೆಂಬರ್ 5, 2020: ಕಾರವಾರ ವಿಭಾಗೀಯ ಅಂಚೆ ಪಿಂಚಣಿ ಅದಾಲತ್ ಡಿ 29 ರಂದು ಬೆಳಿಗ್ಗೆ 11 ಕ್ಕೆ ಕಾರವಾರ ಅಂಚೆ ಅಧೀಕ್ಷಕರ ಕಾರ್ಯಾಲಯ ದಲ್ಲಿ ನಡೆಯಲಿದೆ. ಕಾರವಾರ ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಅಂಚೆ ಪಿಂಚಣಿದಾರರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಗ್ರಾಮೀಣ ಅಂಚೆ ಇಲಾಖೆಯ ಮೂಲಕ ಪಿಂಚಣಿ ಪಡೆಯುತ್ತಿರುವ ಇತರೆ ನೌಕರರಿಗೆ ಯಾವುದೆ ಅವಕಾಶ ಇರುವುದಿಲ್ಲ ಹಾಗೂ ಭತ್ಯೆ ಕೊಡಲಾಗುವುದಿಲ್ಲ. ಪಿಂಚಣಿದಾರರು ತಮಗೆ ಬಂದಿರುವ ಸಮಸ್ಯೆಗಳನ್ನು ಲಿಖಿತವಾಗಿ ತಮ್ಮ ವಿವರ, ವಿಳಾಸ ಪಿ. ಪಿ. ಒ […]Read More

ಕನ್ನಡ

ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರದಂದು ಆಧಾರ್ ನೋಂದಣಿ, ಪರಿಷ್ಕರಣೆ ಸೇವೆ

ಮಂಗಳೂರು, ನ 30, 2020: ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ನವೆಂಬರ್ 29 ರಿಂದ ಪ್ರತಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಎಲ್ಲಾ ತರಹದ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಸೇವೆಗಳನ್ನು ನೀಡಲಾಗುವುದು. ಈವರೆಗೆ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಕೇವಲ ಮೊಬೈಲ್ ಸಂಖ್ಯೆ ಪರಿಷ್ಕರಣಾ ಸೇವೆ ನೀಡಲಾಗುತಿತ್ತು. ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಬೆಳಿಗ್ಗೆ 10.00 ರಿಂದ 5.00 ರವರೆಗೆ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, […]Read More

error: Content is protected !!