ವೆಂಕಟರಮಣ ದೇವಸ್ಥಾನದಿಂದ ಸ್ವರ್ಣ ಸಮರ್ಪಣೆ

 ವೆಂಕಟರಮಣ ದೇವಸ್ಥಾನದಿಂದ ಸ್ವರ್ಣ ಸಮರ್ಪಣೆ
Share this post

ಮಂಗಳೂರು ಫೆ 23, 2022: ಜಿ ಯಸ್ ಬಿ ಸಮಾಜದ 18 ಪೇಟೆ ದೇವಳವೆಂಬ ಖ್ಯಾತಿಯ ಇತಿಹಾಸ ಪ್ರಸಿದ್ಧ ಶ್ರೀಮದ್ ಅನಂತೇಶ್ವರ ದೇವರಿಗೆ ಸಮರ್ಪಣೆಗೊಳ್ಳಲಿರುವ ನೂತನ ಸ್ವರ್ಣ ಪಲ್ಲಕಿ ನಿರ್ಮಾಣ ಪ್ರಾರಂಭಗೊಂಡಿದ್ದು ಈ ಪ್ರಯುಕ್ತ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಮಂಗಳೂರು ಇದರ ಶ್ರೀ ದೇವರ ಭಂಡಾರದಿಂದ ಸ್ವರ್ಣ ಸಮರ್ಪಣೆ ಶ್ರೀ ದೇವರ ಸಮ್ಮುಖದಲ್ಲಿ ನೆರವೇರಿತು .

ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ ,ರಾಮಚಂದ್ರ ಕಾಮತ್ , ಮಂಜೇಶ್ವರ ದೇವಳದ ಮೊಕ್ತೇಸರರಾದ ಕೋಟೇಶ್ವರ ದಿನೇಶ್ ಕಾಮತ್ , ಪಂಡಿತ್ ನರಸಿಂಹ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು .

ಚಿತ್ರ : ಮಂಜು, ಸ್ಟುಡಿಯೋ ಎಕ್ಸ್ಯೆಲ್

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!