ಕೃಷ್ಣಾಪುರ ಪರ್ಯಾಯ: ಬೈಂದೂರು, ಕುಂದಾಪುರ, ಉಡುಪಿ ಭಕ್ತಾದಿಗಳ ವತಿಯಿಂದ ಹೊರೆಕಾಣಿಕೆ

 ಕೃಷ್ಣಾಪುರ ಪರ್ಯಾಯ: ಬೈಂದೂರು, ಕುಂದಾಪುರ, ಉಡುಪಿ ಭಕ್ತಾದಿಗಳ ವತಿಯಿಂದ ಹೊರೆಕಾಣಿಕೆ
Share this post

ಉಡುಪಿ, ಜ 12, 2022: ಶ್ರೀಕೃಷ್ಣಾಪುರದ ಪರ್ಯಾಯೋತ್ಸವಕ್ಕೆ ಉಡುಪಿ  ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಭಕ್ತಾದಿಗಳಿಂದ ಹಾಗೂ ಉಡುಪಿ ನಗರ ಸಭಾ ವ್ಯಾಪ್ತಿಯ ಹಲವು ವಾರ್ಡ್ ಗಳ ಭಕ್ತಾದಿಗಳ ವತಿಯಿಂದ ಹೊರೆಕಾಣಿಕೆ ಸಮರ್ಪಣೆಯು ನಡೆಯಿತು.

ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್  ಜೋಡುಕಟ್ಟೆಯಲ್ಲಿ  ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಪರ್ಯಾಯೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ರಘುಪತಿ ಭಟ್ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ,ಸಂದೀಪ್ ಕಾರ್ವಿ (ಉಪಾಧ್ಯಕ್ಷರು ಕುಂದಾಪುರ ಪುರ ಸಭೆ ), ಯು ಎಸ್ ಶೆಣೈ (ಹಿರಿಯ ಪತ್ರ ಕತ್ರರು ) ಲಕ್ಷೀ ಮಂಜುನಾಥ್ (ಉಪಾಧ್ಯಕ್ಷರು ಉಡುಪಿ ನಗರಸಭೆ ) ಮೊದಲಾದವರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಮೆರವಣಿಗೆಯ ವ್ಯವಸ್ಥೆಯನ್ನು ಮಾಡಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!