ಇತರ ವರ್ಗಗಳಿಗೂ ವಿಶೇಷ ಪ್ಯಾಕೇಜ್ ವಿಸ್ತರಿಸುವಂತೆ ಶಾಸಕ ಕಾಮತ್ ಮನವಿ

 ಇತರ ವರ್ಗಗಳಿಗೂ ವಿಶೇಷ ಪ್ಯಾಕೇಜ್ ವಿಸ್ತರಿಸುವಂತೆ ಶಾಸಕ ಕಾಮತ್ ಮನವಿ
Share this post

ಮಂಗಳೂರು, ಮೇ 20, 2021: ರಾಜ್ಯ ಸರಕಾರ ಘೋಷಿಸಿರುವ ವಿಶೇಷ ಪ್ಯಾಕೇಜಿನಲ್ಲಿ ಇತರ ವರ್ಗಗಳ‌ ನೌಕರರನ್ನೂ ಸೇರಿಸುವಂತೆ ‌ಶಾಸಕ ವೇದವ್ಯಾಸ್ ಕಾಮತ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Also read: Vedavyas Kamath requests CM to extend special package to people working in other sectors

ಕೋವಿಡ್ ‌ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ‌‌ ಲಾಕ್ ಡೌನ್ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ‌ ಶಾಸಕ ವೇದವ್ಯಾಸ್ ಕಾಮತ್ ಪ್ಯಾಕೇಜ್ ನಲ್ಲಿ ಕಾರ್ಮಿಕರು, ಬಸ್ ನೌಕರರು, ಬೀಡಿ ಕಾರ್ಮಿಕರು, ಕ್ಯಾಟರಿಂಗ್ ಕಾರ್ಮಿಕರು, ಗೇರುಬೀಜ ಕಾರ್ಮಿಕರು, ಟೈಲರಿಂಗ್, ಲೈಟಿಂಗ್ – ಸೌಂಡ್ ಸಿಸ್ಟಮ್ ಕಾರ್ಮಿಕರನ್ನೂ ಸೇರಿಸುವಂತೆ ಲಿಖಿತ‌ ಮನವಿ‌ ಸಲ್ಲಿಸಿದ್ದಾರೆ.

Subscribe to our newsletter!

Other related posts

error: Content is protected !!