ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣ ಭವನ ಶಂಕುಸ್ಥಾಪನೆ

 ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣ ಭವನ ಶಂಕುಸ್ಥಾಪನೆ
Share this post

ಮಂಗಳೂರು, ಏಪ್ರಿಲ್ 11, 2021: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣ ಭವನ ( ಪಾಕ ಶಾಲೆ / ಅಗ್ರಾಸಾಳಿ) ಶಂಕುಸ್ಥಾಪನೆ ಇಂದು ದೇವಳದ ಮೊಕ್ತೇಸರರಾದ ಸಿ . ಲಕ್ಶ್ಮಣ ಶೆಣೈ ನೆರವೇರಿಸಿದರು .

Also read: Rishab offers prayers at Kolluru

ಈ ಸಂದರ್ಭದಲ್ಲಿ ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ವೆಂಕಟೇಶ್ ಪೈ , ಜೀವನ್ ರಾಜ್ ಶೆಣೈ , ಎಂ . ಜಗನ್ನಾಥ್ ಕಾಮತ್ , ಡಾ . ಉಮಾನಂದ ಮಲ್ಯ , ಹರಿರಾಮ್ ಶೆಣೈ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!