ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ : ಮಾರ್ಚ್ 31

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ : ಮಾರ್ಚ್ 31
Share this post

ಕಟೀಲು ಮೇಳ:

  1. ದಿ| ಎಸ್.ಎಮ್.ಜನಾರ್ದನ ಆಚಾರ್ಯ ಸ್ಮರಣಾರ್ಥ, ಎಸ್.ಎಮ್.ಗೋಪಾಲಕೃಷ್ಣ ಅಚಾರ್ಯ ಮತ್ತು ಸಹೋದರರು ಮಾರ್ನಬೈಲು, ಸಜಿಪ.
  2. ಬಿ. ರಘುರಾಮ ಶೆಟ್ಟಿ, ‘ರೋಶನಿ’, ಕದ್ರಿ, ಮಂಗಳೂರು – ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’.
  3. ಶಶಿಧರ ಕೋಟ್ಯಾನ್, ಅನುಗ್ರಹ, ತಲ್ಲದಬೈಲು, ಕೊಳಂಬೆ, ಬಜಪೆ.
  4. ಪಾರಳೆಗುತ್ತು ಭುಜಂಗ ತಿಮ್ಮಯ್ಯ ಚೌಟ ಮತ್ತು ಕುಟುಂಬಸ್ಥರು, ಶ್ರೀ ಸೊಮನಾಥಧಾಮ, ಪೆರ್ಮುದೆ.
  5. ಸೀತಾರಾಮ ಶೆಟ್ಟಿ, ಭಂಡಸಾಲೆಮನೆ, ಕುಂಜತ್ತಬೈಲು.
  6. ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನ ಮತ್ತು ಭಕ್ತವೃಂದ, ದೇರೆಬೈಲು, ಕೊಂಚಾಡಿ.

ಮಂದಾರ್ತಿ ಮೇಳ:

ಈದಿನ ಐದೂ ಮೇಳಗಳ ಕೂಡಾಟ-ಹೊಳೆಬಾಗಿಲು ಶೀರೂರು ಮುದ್ದುಮನೆಯಲ್ಲಿ
ಬುಡ್ಡಿಬಾಯಿ, ನರಸಿಂಹನಾಯ್ಕರ ಪತ್ನಿ ಅರ್ಜುನನಾಯ್ಕರ ಮನೆ ಹೊಳೆಬಾಗಿಲು ಶಿರೂರು ಮುದ್ದುಮನೆ
ರಾಮನಾಯ್ಕ ಅರ್ಜುನನಾಯ್ಕರ ಮನೆ ಹೊಳೆಬಾಗಿಲು ಶಿರೂರು ಮುದ್ದುಮನೆ
ವಿಶ್ವನಾಥ ನಾಯ್ಕ ಅರ್ಜುನನಾಯ್ಕರ ಮನೆ ಹೊಳೆಬಾಗಿಲು ಶಿರೂರು ಮುದ್ದುಮನೆ
ಕೃಷ್ಣನಾಯ್ಕ ನರಸಿಂಹನಾಯ್ಕರಮಗ ಅರ್ಜುನನಾಯ್ಕರ ಮನೆ ಹೊಳೆಬಾಗಿಲು ಶಿರೂರು ಮುದ್ದುಮನೆ
ನಿತೇಶನಾಯ್ಕ ವಿಶ್ವನಾಥನಾಯ್ಕರ ಮಗ ಅರ್ಜುನನಾಯ್ಕರ ಮನೆ ಹೊಳೆಬಾಗಿಲು ಶಿರೂರು ಮುದ್ದುಮನೆ

ಧರ್ಮಸ್ಥಳ ಮೇಳ:

11ನೇ ಉಳ್ಳೂರಿನಲ್ಲಿ
ಶ್ರೀಮತಿ ಮತ್ತು ಶ್ರೀ ದಿನೇಶ್ ಶೆಟ್ಟಿ ಮತ್ತು ಮನೆಯವರು,ಕಾಡೇರಿ ಮನೆ ಇವರ ಸೇವೆ ಬಯಲಾಟ
ಚಕ್ರವ್ಯೂಹ – ಶ್ರೀನಿವಾಸ ಕಲ್ಯಾಣ

Subscribe to our newsletter!

Other related posts

error: Content is protected !!