ಉಡುಪಿಯಲ್ಲಿ ಸಂಭ್ರಮದ ಸಪ್ತೋತ್ಸವ ಆರಂಭ

 ಉಡುಪಿಯಲ್ಲಿ ಸಂಭ್ರಮದ ಸಪ್ತೋತ್ಸವ ಆರಂಭ
Share this post

ಉಡುಪಿ, ಜನವರಿ 09, 2021: ಶ್ರೀಕೃಷ್ಣಮಠದಲ್ಲಿ,ಸಂಭ್ರಮದ ವಾರ್ಷಿಕ ಸಪ್ತೋತ್ಸವ ಪ್ರಾರಂಭಗೊಂಡಿತು.

ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಪ್ರಯುಕ್ತ ಪ್ರತೀ ವರ್ಷವೂ ಸಪ್ತೋತ್ಸವ (ಏಳು ದಿನಗಳ ಉತ್ಸವ) ಮಕರ ಸಂಕ್ರಮಣದಂದು ಮುಕ್ತಾಯವಾಗುವಂತೆ ನಡೆಯುವುದು.

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಪ್ರಯುಕ್ತ ನಡೆಯುವ ಸಪ್ತೋತ್ಸವದ ಸಾಂಸ್ಕೃತಿಕ  ಕಾರ್ಯಕ್ರಮ  ಅಂಗವಾಗಿ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.

Also read:

Subscribe to our newsletter!

Other related posts

error: Content is protected !!