ಶ್ರೀ ಕಾಶಿ ಮಠದಲ್ಲಿ ನರಕ ಚತುರ್ದಶಿ ಆಚರಣೆ

 ಶ್ರೀ ಕಾಶಿ ಮಠದಲ್ಲಿ ನರಕ ಚತುರ್ದಶಿ ಆಚರಣೆ
Share this post

ಮಂಗಳೂರು, ನ 14: ದೀಪಾವಳಿ ನರಕ ಚತುರ್ದಶಿ ಪ್ರಯುಕ್ತ ಶ್ರೀ ಕಾಶಿ ಮಠ ಸಂಸ್ಥಾನದ ಆರಾಧ್ಯ ಶ್ರೀ ವೇದವ್ಯಾಸ ದೇವರಿಗೆ ಇಂದು ಪ್ರಾತಃ ಕಾಲ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತಹಸ್ತಗಳಿಂದ ತೈಲಾಭಿಷೇಕ ನೆರವೇರಿತು.

ಬಳಿಕ ಶ್ರೀದೇವರಿಗೆ ಪಂಚಾಮೃತ , ಪವಮಾನಾಭಿಷೇಕ , ಕನಕಾಭಿಷೇಕ ಜರಗಿತು . 

ಚಿತ್ರ : ಮಂಜು ನೀರೇಶ್ವಾಲ್ಯ 

Subscribe to our newsletter!

Other related posts

error: Content is protected !!