ಶ್ರೀಕೃಷ್ಣಮಠಕ್ಕೆ ರಘುಪತಿ ಭಟ್, ನಗರಸಭೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಭೇಟಿ
![ಶ್ರೀಕೃಷ್ಣಮಠಕ್ಕೆ ರಘುಪತಿ ಭಟ್, ನಗರಸಭೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಭೇಟಿ](https://thecanarapost.com/wp-content/uploads/2020/10/wa-1-850x560.jpg)
![](https://thecanarapost.com/wp-content/uploads/2020/10/wa-1.jpg)
ಉಡುಪಿ ಅ 30: ಶ್ರೀಕೃಷ್ಣಮಠಕ್ಕೆ,ಉಡುಪಿಯ ಶಾಸಕರಾದ ರಘುಪತಿ ಭಟ್ ಹಾಗೂ ಉಡುಪಿ ನಗರಸಭೆಗೆ ನೂತನವಾಗಿ ಚುನಾಯಿತರಾದ ಅಧ್ಯಕ್ಷೆ ಸುಮಿತ್ರಾ ನಾಯಕ್,ಉಪಾಧ್ಯಕ್ಷೆ ಲಕ್ಷ್ಮೀ ಮಂಜುಕೊಳ ಹಾಗೂ ಇತರ ಪದಾಧಿಕಾರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
![](https://thecanarapost.com/wp-content/uploads/2020/10/IMG-20201029-WA0080.jpg)