ಸಂತಾಪ ಸಭೆ

 ಸಂತಾಪ ಸಭೆ
Share this post

ಮಂಗಳೂರು, ಅ 20: ಇಂದು ನಿಧನರಾದ ಹಿರಿಯ ಕಮ್ಯುನಿಸ್ಟ್ ಮುಖಂಡ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ದಮನಿತರ ಪರ ಹೋರಾಟಗಾರ ಕಾಮ್ರೇಡ್ ಮಾರುತಿ ಮಾನ್ಪಡೆಯವರಿಗೆ ಸಂತಾಪ ಸಭೆಯನ್ನು ಮಂಗಳೂರಿನ ವಿಕಾಸ ಕಚೇರಿಯಲ್ಲಿ ಇಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಕಾಸ ಬಳಗ ಪತ್ರಿಕಾ ಪ್ರಕಟಣೆ ತಿಳಿಸಿದೆ

Subscribe to our newsletter!

Other related posts

error: Content is protected !!