ಶ್ರೀ ಕೃಷ್ಣ ಮಠದಲ್ಲಿ ಮನ್ಯುಸೂಕ್ತ ಸಂಪುಟೀಕೃತ ರಾತ್ರಿಸೂಕ್ತ ಹೋಮ

 ಶ್ರೀ ಕೃಷ್ಣ ಮಠದಲ್ಲಿ ಮನ್ಯುಸೂಕ್ತ ಸಂಪುಟೀಕೃತ ರಾತ್ರಿಸೂಕ್ತ ಹೋಮ
Share this post
ಶರನ್ನವರಾತ್ರಿ ಪ್ರಯುಕ್ತ
ಶ್ರೀ ಕೃಷ್ಣ ಮಠದಲ್ಲಿ, ಶರನ್ನವರಾತ್ರಿ ಪ್ರಯುಕ್ತ ಶ್ರೀಚಂಡಿಕಾದುರ್ಗಾ ಪ್ರೀತ್ಯರ್ಥವಾಗಿ ಮನ್ಯುಸೂಕ್ತ ಸಂಪುಟೀಕೃತ ರಾತ್ರಿಸೂಕ್ತಹೋಮ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಅನಂತೇಶ್ವರ ದೇವಳದ ಅರ್ಚಕರಾದ ಸಗ್ರಿ ವೇದವ್ಯಾಸ ಐತಾಳ್  ಇವರ ಪ್ರಧಾನ ಹೋತೃತ್ವದಲ್ಲಿ ನೆರವೇರಿತು.

Subscribe to our newsletter!

Other related posts

error: Content is protected !!
WhatsApp us
Click here to join our WhatsApp Group