ಶ್ರೀ ಕೃಷ್ಣ ಮಠದಲ್ಲಿಅಂಭೃಣೀಸೂಕ್ತ ಹೋಮ

 ಶ್ರೀ ಕೃಷ್ಣ ಮಠದಲ್ಲಿಅಂಭೃಣೀಸೂಕ್ತ ಹೋಮ
Share this post
ನವರಾತ್ರಿ ಪ್ರಯುಕ್ತ ವಿಶೇಷ ಹೋಮ
ಶ್ರೀ ಕೃಷ್ಣ ಮಠದಲ್ಲಿ, ಶರನ್ನವರಾತ್ರಿಯ ಪ್ರಯುಕ್ತ ಶ್ರೀಚಂಡಿಕಾದುರ್ಗಾ ಪ್ರೀತ್ಯರ್ಥವಾಗಿ ವಿಷ್ಣುಸೂಕ್ತ ಸಂಪುಟೀಕೃತ ಅಂಭೃಣೀಸೂಕ್ತಹೋಮ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಆಸ್ಥಾನ ವಿದ್ವಾಂಸರಾದ ನೆಕ್ರೆಪಲ್ಕೆ ಸೀತಾರಾಮ ಆಚಾರ್ಯ ಇವರ ಪ್ರಧಾನ ಹೋತೃತ್ವದಲ್ಲಿ ನೆರವೇರಿತು.

Subscribe to our newsletter!

Other related posts

error: Content is protected !!