Tags : Uttara Kannada

ಕನ್ನಡ

ಜೂ 28 ರಂದು ದಾಂಡೇಲಿಯಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರ

ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್), ಧಾರವಾಡ, ಸಿಡಾಕ್, ಕಾರವಾರ ಹಾಗೂ ಸಾಪ್ಟೆಕ್ ಕಂಪ್ಯೂಟರ್ಸ, ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ  ಜೂ 28 ಬೆಳಿಗ್ಗೆ 10.30 ಗಂಟೆಗೆ ದಾಂಡೇಲಿ ಕರ್ನಾಟಕ ಭವನದಲ್ಲಿ  ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ.Read More

error: Content is protected !!