Tags : Premanand Shetty

ಕನ್ನಡ

ಉರ್ವ ಮಾರುಕಟ್ಟೆ ಸ್ಥಳಾಂತರ: ವರ್ತಕರೊಂದಿಗೆ ಸಭೆ

ಮಂಗಳೂರು, ಜುಲೈ 18, 2021: ಉರ್ವ ಹಳೆಯ ಮಾರುಕಟ್ಟೆಯನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸುವ‌ ಕುರಿತು ವರ್ತಕರಿಗಿದ್ದ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ವರ್ತಕರೊಂದಿಗೆ ಸಭೆ ನಡೆಯಿತು. ವರ್ತಕರು ಸಲ್ಲಿಸಿದ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಮೇಯರ್ ಒಪ್ಪಿಗೆ ಸೂಚಿಸಿದ್ದಾರೆ. ಸರಕಾರಿ ನಿಗದಿತ ಠೇವಣಿ ಮತ್ತು ಬಾಡಿಗೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು ವರ್ತಕರು ಸಮ್ಮತಿಸಿದ್ದಾರೆ. ತರಕಾರಿ, ಹಣ್ಣು ಹಂಪಲು, ಮೀನು, ಮಾಂಸ, ದಿನಸಿ ಸಾಮಾಗ್ರಿ ಹಾಗೂ […]Read More

ಕನ್ನಡ

ಕೊರೊನಾ ನಿರೋಧಕ ಲಸಿಕೆ ಪಡೆದ ಮಂಗಳೂರು ಮೇಯರ್ – ಕಮಿಷನರ್

ಮಂಗಳೂರು ಮಹಾಪೌರ ಪ್ರೇಮಾನಂದ ಶೆಟ್ಟಿ ಮತ್ತು ಆಯುಕ್ತ ಅಕ್ಷಯ್ ಶ್ರೀಧರ್ ಮಹಾನಗರಪಾಲಿಕೆಯ ಜೆಪ್ಪು ನಗರ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಪಡೆದರು.Read More

error: Content is protected !!