Tags :Mittabagilu

Dakshina Kannada

ಸಂಪೂರ್ಣ ಸೀಲ್ ಡೌನ್ ಆಗಿರುವ ಮಿತ್ತಬಾಗಿಲನ್ನು ಕೋವಿಡ್ ಮುಕ್ತವಾಗಿಸಲು ಪಣತೊಟ್ಟಿದೆ ಪಂಚಾಯತ್ ಕಾರ್ಯಪಡೆ

ನಮ್ಮ ಹಳ್ಳಿಗೆ ಯಾರೂ ಅನಗತ್ಯವಾಗಿ ಪ್ರವೇಶಿಸುವಂತಿಲ್ಲ, ಹೊರ ಹೋಗುವ ಹಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಇಲ್ಲಿದ್ದೇವೆ. ಪೊಲೀಸ್ ಸಿಬ್ಬಂದಿಯನ್ನು ಸಹ ಗೇಟ್‌ಗಳಲ್ಲಿ ಇರಿಸಲಾಗಿದೆRead More

ಕನ್ನಡ

ಕಾಲು ಬಾಯಿ ರೋಗದ ವಿರುದ್ಧ ಲಸಿಕೆ ಅಭಿಯಾನ

ಮಿತ್ತಬಾಗಿಲು ಗ್ರಾಮದ ಮನೆಮನೆಗೂ ತಲುಪುತ್ತಿದೆ ಈ ಮೂವರ ತಂಡ ಶ್ವೇತಾ ಎಸ್ ಬೆಳ್ತಂಗಡಿ , ನ 01: ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು, ಹಳ್ಳ ಕೊಳ್ಳಗಳನ್ನು ದಾಟಿ ಈ ಮೂರು ಮಂದಿಯ ತಂಡ ದನಕರುಗಳಿರುವ ಪ್ರತಿಯೊಂದು ಮನೆಗೆ ಭೇಟಿ ಕೊಡುತ್ತಿದೆ. ‘ಕಾಲು ಮತ್ತು ಬಾಯಿ ರೋಗ’ದ ವಿರುದ್ಧದ ಹೋರಾಟದಲ್ಲಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಿತ್ತಬಾಗಿಲು ಗ್ರಾಮದಲ್ಲಿ ಅವರಿಗೆ ಇದು ಸುಲಭದ ಕೆಲಸವಲ್ಲ. ವ್ಯಾಕ್ಸಿನೇಟರ್ ಮೋನಪ್ಪ, ಕುಸುಮಾ ಮತ್ತು ಶಾರದಾ ಅವರನ್ನೊಳಗೊಂಡ ಮೂರು ಮಂದಿಯ ತಂಡ ಈಗಾಗಲೇ ಗ್ರಾಮದ 100 […]Read More

Dakshina Kannada

ನಾಪತ್ತೆಯೆಯಾಗಿ ನಾಲ್ಕು ದಿನಗಳ ಬಳಿಕ ತೊಂಬತ್ತೆರಡು ವರ್ಷದ ವೃದ್ಧನ ರಕ್ಷಣೆ

ಶ್ವೇತಾ ಎಸ್ ಬೆಳ್ತಂಗಡಿ, ಅ 04: ಮನೆಯಿಂದ ನಾಪತ್ತೆಯಾಗಿದ್ದ 92 ವರ್ಷದ ವ್ಯಕ್ತಿಯನ್ನು ಭಾನುವಾರ ಬೆಳಿಗ್ಗೆ ಕಾಡಿನೊಳಗೆ ಪತ್ತೆ ಮಾಡಲಾಗಿದೆ. ಮಿತ್ತಬಾಗಿಲು ಗ್ರಾಮದ ಶಾಂತಿ ಗುಡ್ಡೆಯ ಅಣ್ಣು ಪೂಜಾರಿ (92) ನಾಲ್ಕು ದಿನಗಳ ಹಿಂದೆ ತಮ್ಮ ಮನೆಯಿಂದ ಹೋದವರು ಹಿಂದಿರುಗಲಿಲ್ಲ. ಆತಂಕಗೊಂಡ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮನೆಯ ಬಳಿ ಆತನನ್ನು ಹುಡುಕಲು ಪ್ರಾರಂಭಿಸಿದರೂ ಅವರ ಪ್ರಯತ್ನದಲ್ಲಿ ವಿಫಲರಾದರು. ಕೆಲವರು ಸುಳಿವು ಪಡೆಯಲು ಹತ್ತಿರದ ಜ್ಯೋತಿಷಿಗಳ ಬಳಿಗೆ ಹೋದರು. ಗ್ರಾಮಸ್ಥರು ವಿವಿಧ ತಂಡಗಳನ್ನು ರಚಿಸಿ ಕೊಲ್ಲಿ ಬಳಿಯ […]Read More

error: Content is protected !!