ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 02

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 02
Share this post

ಶ್ರೀ ಕಟೀಲು ಮೇಳ

  1. ಶ್ರೀ ದೇವಿ ಭಕ್ತವೃಂದ, ಹತ್ತು ಸಮಸ್ತರು, ಕಲ್ಲಮುಂಡ್ಕೂರು, ದೈಲಬೆಟ್ಟು ದೇವಸ್ಥಾನದ ಬಳಿ.
  2. ಮಲ್ಲಿಕಾ ಅಶ್ವಿನ್ ಅಮೀನ್, “ಶ್ರೀ ನಿಕೇತನ್”, ಶಾಂತಿನಗರ, ಕಾವೂರು.
  3. ಮಧ್ವರಾಜ್, “ಸುಬ್ರತ ನಿಲಯ”, ಮಾಯಿಲ, ಪಂಜಿಮೊಗರು.
  4. ಅನಂತ ಕುಮಾರ್, ಬೆಂಗಳೂರು – ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ”.
  5. ಹಿಂದೂ ಯುವಸೇನೆ, ಶ್ರೀ ದುರ್ಗಾ ಶಾಖೆ, ಕಂಕನಾಡಿ ವಲಯ, ಮಂಗಳೂರು – ಪಂಪ್ವೆಲ್ ಬಳಿ.
  6. ಸುಲೋಚನಿ ಕೃಷ್ಣ ಚೌಟ ಮತ್ತು ಮಕ್ಕಳು, ಪೆಜತ್ತಬೆಟ್ಟು, ಪಡುಬೊಂಡಂತಿಲ.

ಶ್ರೀ ಮಂದಾರ್ತಿ ಮೇಳ:

  1. ದೀಪಕ್ ಶೆಟ್ಟಿ ಮತ್ತು ಮನೆಯವರು ಅಮಿತಾಶೇಖರ ಶೆಟ್ಟಿಯವರ ಮಗ ಕಳ್ತೂರು ಸಂತೆಕಟ್ಟೆ
  2. ರತ್ನಾಕರಶೆಟ್ಟಿ ಕೊಂಡಳ್ಳಿ ಹಂಚಿನಮನೆ ಶಂಕರನಾರಾಯಣ
  3. ಸವಿತಾ ಜೆ.ಶೆಟ್ಟಿ&ಮಕ್ಕಳು ಗಣೇಶಕೃಪಾ ಬನ್ನೇರಳಕಟ್ಟೆ ಬಿಲ್ಲಾಡಿ ಜಾನುವಾರುಕಟ್ಟೆ
  4. ನಾಗರಾಜ ಪೂಜಾರಿ&ಕುಟುಂಬಸ್ಥರು “ಕೌಲೇಶ್ವರ” ಹೊಸಾಳ ಬಾರ್ಕೂರು
  5. ಪೂರ್ಣಿಮಾ ಪ್ರಸಾದ ಶೆಟ್ಟಿ&ಕುಟುಂಬಸ್ಥರು ಶ್ರೀದೇವಿ ಕೃಪಾ ಉಪಾದ್ಯಾಯರಬೆಟ್ಟು ಪೇತ್ರಿ ಚೇರ್ಕಾಡಿ

ಶ್ರೀ ಧರ್ಮಸ್ಥಳ ಮೇಳ:

74ನೇ ಉಳ್ಳೂರು ಜನನಿ ಕಟ್ಟಿನಬೈಲು ನಡುಮನೆ ವಠಾರದಲ್ಲಿ
ಶ್ರೀಮತಿ ಶಾಂತಾ ರವೀಂದ್ರ ಶೆಟ್ಟಿ ಮತ್ತು ಮಕ್ಕಳು, ಕುಟುಂಬಸ್ಥರ ಸೇವೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!