ಉಡುಪಿಯಲ್ಲಿ ಶ್ರೀ ವ್ಯಾಸರಾಜರ ಆರಾಧನೆ

 ಉಡುಪಿಯಲ್ಲಿ ಶ್ರೀ ವ್ಯಾಸರಾಜರ ಆರಾಧನೆ
Share this post

ಉಡುಪಿ, ಏಪ್ರಿಲ್ 01, 2021 : ಶ್ರೀಕೃಷ್ಣಮಠದಲ್ಲಿ, ಶ್ರೀ ವ್ಯಾಸರಾಜರ ಆರಾಧನೆಯ ಪ್ರಯುಕ್ತ ದೇವರ ಪ್ರತೀಕದೊಂದಿಗೆ ಚಂದ್ರಿಕಾ,ತರ್ಕತಾಂಡವ ಮುಂತಾದ ಗ್ರಂಥಗಳನ್ನು ಚಿನ್ನದ ಪಾಲಕಿಯಲ್ಲಿಟ್ಟು ಹಾಗೂ ವ್ಯಾಸರಾಜರ ಭಾವಚಿತ್ರದೊಂದಿಗೆ ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಉತ್ಸವವು ನೆರವೇರಿತು.

ಬೆಳಗ್ಗೆ ಶ್ರೀಕೃಷ್ಣಮಠದ ಪರಿಸರದಲ್ಲಿರುವ ವ್ಯಾಸರಾಯರ ಮಠದಲ್ಲಿ ಶ್ರೀವ್ಯಾಸರಾಜ ಗುರುಗಳ ಆರಾಧನೆಯ ಪ್ರಯುಕ್ತ ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ವಿಶೇಷ ಪೂಜೆ ನೆರವೇರಿಸಿದರು.

Subscribe to our newsletter!

Other related posts

error: Content is protected !!