ಉಡುಪಿಯಲ್ಲಿ ಶ್ರೀ ವಾದಿರಾಜರ ಆರಾಧನೆ

 ಉಡುಪಿಯಲ್ಲಿ ಶ್ರೀ ವಾದಿರಾಜರ ಆರಾಧನೆ
Share this post

ಉಡುಪಿ ಮಾರ್ಚ್ 31, 2021: ಶ್ರೀ ವಾದಿರಾಜರ ಆರಾಧನೆಯ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ದೇವರ ಪ್ರತೀಕದೊಂದಿಗೆ ಯುಕ್ತಿಮಲ್ಲಿಕಾ ಗ್ರಂಥ ಹಾಗೂ ವಾದಿರಾಜರ ಭಾವಚಿತ್ರವನ್ನು ಸುವರ್ಣರಥದಲ್ಲಿಟ್ಟು ರಥಬೀದಿಯಲ್ಲಿ ಉತ್ಸವವು ಸಂಪನ್ನಗೊಂಡಿತು.

ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥಶ್ರೀಪಾದರ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!