ಶ್ರೀ ಕ್ಷೇತ್ರ ಕಟೀಲಿಗೆ ಕಪಿಲಧೇನು ಕೊಡುಗೆ

 ಶ್ರೀ ಕ್ಷೇತ್ರ ಕಟೀಲಿಗೆ ಕಪಿಲಧೇನು ಕೊಡುಗೆ
Share this post

ಕಟೀಲು, ಫೆ 27, 2021: ಇಂದು ಮಾಘ ಹುಣ್ಣಿಮೆ. ಕಟೀಲು ಕ್ಷೇತ್ರದಲ್ಲಿ ಹರಿಯುವ ನಂದಿನಿ ನದಿಯ ಜನ್ಮ ದಿನ.

ಈ ಶುಭದಿನದಂದು ಕಟೀಲಮ್ಮನಿಗೆ ಹಾಗೂ ನಂದಿನಿ ನದಿಗೆ ಪ್ರತಿ ವರ್ಷದಂತೆ ಇಂದೂ ವಿಶೇಷ ಪೂಜೆ ನಡೆಯಿತು. ಕಟೀಲಮ್ಮ ನ ಭಕ್ತರಾದ ಲೋಕಯ್ಯ ದೇವಸ್ಥಾನಕ್ಕೆ ಕಪಿಲಧೇನುವನ್ನು (ಕಬೆತಿ) ಇಂದು ದಾನವಾಗಿ ನೀಡಿದರು.

ಲೋಕಯ್ಯ ಇವರು ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವದ ಸಮಯದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು.

Subscribe to our newsletter!

Other related posts

error: Content is protected !!