ಪಾಣೆಮಂಗಳೂರು ವೀರ ವಿಠ್ಠಲ ದೇವರಿಗೆ ಶತ ಕಲಶಾಭಿಷೇಕ

 ಪಾಣೆಮಂಗಳೂರು ವೀರ ವಿಠ್ಠಲ ದೇವರಿಗೆ ಶತ ಕಲಶಾಭಿಷೇಕ
Share this post
Kashi Matha

ಮಂಗಳೂರು ಫೆ 12, 2021: ಪಾಣೆಮಂಗಳೂರಿನ ಶ್ರೀ ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಇಂದು ಶತ ಕಲಶಾಭಿಷೇಕ ನಡೆಯಿತು.

ಕಾಶೀ ಮಠಾಧೀಶರಾದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ ನೆರವೇರಿಸಿದರು. ಬಳಿಕ ಹತ್ತು ಸಮಸ್ತರ ಪರವಾಗಿ ಶ್ರೀದೇವರಿಗೆ ಸ್ವರ್ಣ ಮಾಲೆ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪಿ . ರಘುವೀರ್ ಭಂಡಾರ್ಕಾರ್ , ವಿಶ್ವನಾಥ್ ಶೆಣೈ , ಪ್ರಭಾಕರ್ ಪೈ , ಉದ್ಯಮಿ ಡಾ . ಎಂ . ಜಗನ್ನಾಥ್ ಶೆಣೈ ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.


ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!