ಕ್ವಾರಿಗಳಲ್ಲಿ ಸ್ಪೋಟಕ ದಾಸ್ತಾನು ವರದಿ ನೀಡಿ : ಅಪರ ಜಿಲ್ಲಾಧಿಕಾರಿ

 ಕ್ವಾರಿಗಳಲ್ಲಿ ಸ್ಪೋಟಕ ದಾಸ್ತಾನು ವರದಿ ನೀಡಿ : ಅಪರ ಜಿಲ್ಲಾಧಿಕಾರಿ
Share this post

ಉಡುಪಿ, ಜನವರಿ, 27 2021: ಉಡುಪಿ ಜಿಲ್ಲೆಯ ವಿವಿಧ ಕ್ವಾರಿಗಳಲ್ಲಿ ಅಕ್ರಮವಾಗಿ, ಅನುಮತಿ ಪಡೆಯದೇ ಸ್ಪೋಟಕಗಳನ್ನು ದಾಸ್ತಾನು ಮಾಡಿರುವ ಕುರಿತಂತೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದ್ದಾರೆ.

Subscribe to our newsletter!

Other related posts

error: Content is protected !!