ಉಡುಪಿ ಶ್ರೀ ಕೃಷ್ಣ ಮಠ: ಬ್ರಹ್ಮರಥ ತಯಾರಿಕೆಗೆ ಪ್ರಾರ್ಥನೆ
![ಉಡುಪಿ ಶ್ರೀ ಕೃಷ್ಣ ಮಠ: ಬ್ರಹ್ಮರಥ ತಯಾರಿಕೆಗೆ ಪ್ರಾರ್ಥನೆ](https://thecanarapost.com/wp-content/uploads/2020/11/SRI_1243-1-850x560.jpg)
![](https://thecanarapost.com/wp-content/uploads/2020/11/SRI_1215-1506x1200.jpg)
ಉಡುಪಿ, ನ 22: ಶ್ರೀಕೃಷ್ಣ ಮಠದಲ್ಲಿ, ಮಕರ ಸಂಕ್ರಾಂತಿಯಂದು ಶ್ರೀಕೃಷ್ಣನ ಉತ್ಸವಕ್ಕಾಗಿ ಬ್ರಹ್ಮರಥವನ್ನು ತಯಾರುಗೊಳಿಸುವದಕ್ಕಾಗಿ, ದೇವರ ಪ್ರಾರ್ಥನೆ ನಡೆಸಿ ಸಂಪ್ರದಾಯದಂತೆ ರಥದ ಜಿಡ್ಡೆಯನ್ನು ರಥಬೀದಿಯಲ್ಲಿ ಹೊರತಂದಿರಿಸಿಲಾಯಿತು.
![](https://thecanarapost.com/wp-content/uploads/2020/11/SRI_1243-1920x810.jpg)
ಈ ಸಂದರ್ಭದಲ್ಲಿ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತಾಯರು, ವ್ಯವಸ್ಥಾಪಕರಾದ ಗೋವಿಂದರಾಜ್ , ಪ್ರದೀಪ್ ರಾವ್, ಕಡೆಕಾರ್ ಶ್ರೀಶ ಭಟ್ ಮೊದಲಾದವರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
![](https://thecanarapost.com/wp-content/uploads/2020/11/SRI_1254-796x1200.jpg)