ಪಣಿಯರಾಮನ ಚೌಕಿ
ಕತ್ತಲೆಗೆ ಭಯಪಡಲದುವೇ ನರಕದ ಸೃಷ್ಟಿ
ಹತ್ತಿಸಿಡು ದೀಪವನು ನಾಕದನುಭವಕೆ |
ಸುತ್ತಿಯೋಡುವ ಬದಲು ನೇರ ಕಿರಣವ ಹಿಡಿದು
ಬಿತ್ತು ಸತ್ಯವ ಧರೆಗೆ ಪಣಿಯರಾಮ ||೦೦೮೦||
- ಜಯರಾಂ ಪಣಿಯಾಡಿ
ಕತ್ತಲೆಗೆ ಭಯಪಡಲದುವೇ ನರಕದ ಸೃಷ್ಟಿ
ಹತ್ತಿಸಿಡು ದೀಪವನು ನಾಕದನುಭವಕೆ |
ಸುತ್ತಿಯೋಡುವ ಬದಲು ನೇರ ಕಿರಣವ ಹಿಡಿದು
ಬಿತ್ತು ಸತ್ಯವ ಧರೆಗೆ ಪಣಿಯರಾಮ ||೦೦೮೦||
© 2022, The Canara Post. Website designed by The Web People.