Tags : Rajyotsava Award

ಕನ್ನಡ

ಉಡುಪಿ: ೪೦ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ, ಅ 30: ಉಡುಪಿ ಜಿಲ್ಲಾಡಳಿತವು ನವೆಂಬರ್ 1 ರಂದು ೪೦ ಸಾಧಕರಿಗೆ (ವ್ಯಕ್ತಿ ಹಾಗೂ ಸಂಸ್ಥೆ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಸಾಧಕರ ಹೆಸರು ಮತ್ತು ವಿವರ:Read More

ಕನ್ನಡ

ಕರಾವಳಿ ಜಿಲ್ಲೆಗಳ ಎಂಟು ಮಂದಿ ಸೇರಿ ೬೫ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ಅಕ್ಟೋಬರ್ 28: ಕರಾವಳಿ ಜಿಲ್ಲೆಗಳ ಎಂಟು ಮಂದಿ ಸೇರಿದಂತೆ ೬೫ ಸಾಧಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕರಾವಳಿ ಕರ್ನಾಟಕದ ಸಾಧಕರುದಕ್ಷಿಣ ಕನ್ನಡ ವಲೇರಿಯನ್ ಡಿಸೋಜ (ವಲ್ಲಿ ವಗ್ಗ) – ಸಾಹಿತ್ಯಕೆ ಲಿಂಗಪ್ಪ ಶೇರಿಗಾರ, ಕಟೀಲ್ – ಸಂಗೀತಕುಸುಮೋದರದೇರಣ್ಣ ಶೆಟ್ಟಿ – ಹೊರನಾಡು ಕನ್ನಡಿಗಧರ್ಮೋತ್ಥಾನ ಟ್ರಸ್ಟ್, ಧರ್ಮಸ್ಥಳ- ಸಂಘ ಸಂಸ್ಥೆ ಉಡುಪಿ:ಎಂ ಕೆ ವಿಜಯಕುಮಾರ್-ನ್ಯಾಯಾಂಗಪ್ರೊ. ಉಡುಪಿ ಶ್ರೀನಿವಾಸ-ವಿಜ್ಞಾನ ಮತ್ತು ತಂತ್ರಜ್ಞಾನಮಣೆಗಾರ್ ಮೀರಾನ್ ಸಾಹೇಬ್ – ಸಮಾಜ ಸೇವೆ ಉತ್ತರ ಕನ್ನಡಎನ್ […]Read More

error: Content is protected !!