ಶ್ರೀಕೃಷ್ಣಮಠಕ್ಕೆ ಶ್ರೀ ಗೋವಿಂದಾನಂದ ಸ್ವಾಮೀಜಿ ಭೇಟಿ

 ಶ್ರೀಕೃಷ್ಣಮಠಕ್ಕೆ ಶ್ರೀ ಗೋವಿಂದಾನಂದ ಸ್ವಾಮೀಜಿ ಭೇಟಿ
Share this post

ಶ್ರೀಕೃಷ್ಣಮಠಕ್ಕೆ,ಕಿಷ್ಕಿಂದೆಯ ಹನುಮನ ದೇವಾಲಯ ಜೀರ್ಣೋದ್ಧಾರಕ್ಕಾಗಿ ಹೊರಟಿರುವ ರಥವು ಉಡುಪಿಗೆ ಬಂದ ಸಂದರ್ಭದಲ್ಲಿ,ಜೊತೆಗೆ ಆಗಮಿಸಿದ ಶ್ರೀವ್ಯಾಸಾಶ್ರಮದ ಶ್ರೀ ಗೋವಿಂದಾನಂದ ಸ್ವಾಮೀಜಿಯವರನ್ನು ಪರ್ಯಾಯ ಪೀಠಾಧೀಶರಾದ  ಶ್ರೀಈಶಪ್ರಿಯತೀರ್ಥ ಶ್ರೀಪಾದರು ಸ್ವಾಗತಿಸಿ ಶ್ರೀಕೃಷ್ಣ ದೇವರ ದರ್ಶನ ಮಾಡಿಸಿ ಗೌರವಿಸಿದರು.

Subscribe to our newsletter!

Other related posts

error: Content is protected !!