ಶ್ರೀಕೃಷ್ಣಮಠಕ್ಕೆ ಶ್ರೀ ಗೋವಿಂದಾನಂದ ಸ್ವಾಮೀಜಿ ಭೇಟಿ
![ಶ್ರೀಕೃಷ್ಣಮಠಕ್ಕೆ ಶ್ರೀ ಗೋವಿಂದಾನಂದ ಸ್ವಾಮೀಜಿ ಭೇಟಿ](https://thecanarapost.com/wp-content/uploads/2021/10/RBB_0004-850x560.jpg)
![](https://thecanarapost.com/wp-content/uploads/2021/10/RBB_0004-1578x1200.jpg)
ಶ್ರೀಕೃಷ್ಣಮಠಕ್ಕೆ,ಕಿಷ್ಕಿಂದೆಯ ಹನುಮನ ದೇವಾಲಯ ಜೀರ್ಣೋದ್ಧಾರಕ್ಕಾಗಿ ಹೊರಟಿರುವ ರಥವು ಉಡುಪಿಗೆ ಬಂದ ಸಂದರ್ಭದಲ್ಲಿ,ಜೊತೆಗೆ ಆಗಮಿಸಿದ ಶ್ರೀವ್ಯಾಸಾಶ್ರಮದ ಶ್ರೀ ಗೋವಿಂದಾನಂದ ಸ್ವಾಮೀಜಿಯವರನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಸ್ವಾಗತಿಸಿ ಶ್ರೀಕೃಷ್ಣ ದೇವರ ದರ್ಶನ ಮಾಡಿಸಿ ಗೌರವಿಸಿದರು.
![](https://thecanarapost.com/wp-content/uploads/2021/10/RBB_9962-1114x1200.jpg)