ಪರ್ಯಾಯ ಶ್ರೀಗಳಿಂದ ಚಾತುರ್ಮಾಸ ಸಂಕಲ್ಪ
![ಪರ್ಯಾಯ ಶ್ರೀಗಳಿಂದ ಚಾತುರ್ಮಾಸ ಸಂಕಲ್ಪ](https://thecanarapost.com/wp-content/uploads/2021/07/WhatsApp-Image-2021-07-24-at-5.29.15-PM-850x560.jpeg)
![](https://thecanarapost.com/wp-content/uploads/2021/07/WhatsApp-Image-2021-07-24-at-5.29.15-PM-1.jpeg)
ಉಡುಪಿ ಜು 24, 2021: ಶ್ರೀ ಕೃಷ್ಣ ಮಠದಲ್ಲಿ, ಕೃಷ್ಣ ದೇವರ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪ್ಲವ ನಾಮ ಸಂವತ್ಸರದ ಚಾತುರ್ಮಾಸ ವೃತದ ಸಂಕಲ್ಪವನ್ನು ಮಾಡಿದರು.
![](https://thecanarapost.com/wp-content/uploads/2021/07/WhatsApp-Image-2021-07-24-at-5.29.15-PM.jpeg)
ಉಡುಪಿ ಜು 24, 2021: ಶ್ರೀ ಕೃಷ್ಣ ಮಠದಲ್ಲಿ, ಕೃಷ್ಣ ದೇವರ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪ್ಲವ ನಾಮ ಸಂವತ್ಸರದ ಚಾತುರ್ಮಾಸ ವೃತದ ಸಂಕಲ್ಪವನ್ನು ಮಾಡಿದರು.
© 2022, The Canara Post. Website designed by The Web People.