ಪರ್ಯಾಯ ಶ್ರೀಗಳಿಂದ ಚಾತುರ್ಮಾಸ ಸಂಕಲ್ಪ

 ಪರ್ಯಾಯ ಶ್ರೀಗಳಿಂದ ಚಾತುರ್ಮಾಸ ಸಂಕಲ್ಪ
Share this post

ಉಡುಪಿ ಜು 24, 2021: ಶ್ರೀ ಕೃಷ್ಣ ಮಠದಲ್ಲಿ, ಕೃಷ್ಣ  ದೇವರ ಸನ್ನಿಧಿಯಲ್ಲಿ  ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪ್ಲವ ನಾಮ ಸಂವತ್ಸರದ ಚಾತುರ್ಮಾಸ ವೃತದ ಸಂಕಲ್ಪವನ್ನು ಮಾಡಿದರು.

Subscribe to our newsletter!

Other related posts

error: Content is protected !!