ಹೋಳಿ ಹಬ್ಬ: ಶ್ರೀ ಕೃಷ್ಣ ಮಠದಲ್ಲಿ ಹಾಡಿ ನಲಿದ ಮರಾಠಿ ಜನಾಂಗ

 ಹೋಳಿ ಹಬ್ಬ: ಶ್ರೀ ಕೃಷ್ಣ ಮಠದಲ್ಲಿ ಹಾಡಿ ನಲಿದ ಮರಾಠಿ ಜನಾಂಗ
Share this post

ಉಡುಪಿ, ಮಾರ್ಚ್ 26, 2021: ಶ್ರೀಕೃಷ್ಣಮಠದಲ್ಲಿ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಉಡುಪಿಯ ಆಸುಪಾಸಿನ ಮೂಡುಸಗ್ರಿ, ನೋಳೆ, ಕುಂಡೇಲು ಮತ್ತು ಪಣಿಯಾಡಿ ವಲಯದ ಮರಾಠಿ ಜನಾಂಗದ ಸುಮಾರು ೧೪೦ ಕುಟುಂಬದ ಸದಸ್ಯರು ಪದ್ದತಿಯಂತೆ ಹೋಳಿಯ ಪ್ರಯುಕ್ತ ಗುಮ್ಟೆ ಬಾರಿಸಿ ಭಗವಂತನ ಲೀಲೆಗಳನ್ನು ಹಾಡಿ ನಲಿದರು.

ನಂತರ ಶ್ರೀಪಾದರು ಮಂತ್ರಾಕ್ಷತೆಯೊಂದಿಗೆ ಅಕ್ಕಿದವಸ ಧಾನ್ಯವಿತ್ತು ಅನುಗ್ರಹಿಸಿದರು.

Subscribe to our newsletter!

Other related posts

error: Content is protected !!