ಮಲ್ಪೆ-ಪಡುಕೆರೆ ಸಮುದ್ರತೀರದಲ್ಲಿ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ

 ಮಲ್ಪೆ-ಪಡುಕೆರೆ ಸಮುದ್ರತೀರದಲ್ಲಿ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ
Share this post
MLA Raghupathi Bhat lays foundation stone for seawall at Malpe Padukere

ಉಡುಪಿ ಜನವರಿ 27, 2021: ಉಡುಪಿ ವಿಧಾನಸಭಾ ಕ್ಷೇತ್ರದ ಮಲ್ಪೆ-ಪಡುಕೆರೆ ಸಮುದ್ರತೀರದ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗೆ ಶಾಸಕ ಶ್ರೀ ಕೆ ರಘುಪತಿ ಭಟ್ ಗುದ್ದಲಿ ಪೂಜೆ ನೆರವೇರಿಸಿದರು.

ರಘುಪತಿ ಭಟ್ ಶಿಫಾರಸಿನ ಮೇರೆಗೆ ಈ ಯೋಜನೆಗೆ ರೂ. 5.00 ಕೋಟಿ ಮಂಜೂರಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶಿಲ್ಪಾ ರವೀಂದ್ರ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕೆ ಸಾಲ್ಯಾನ್, ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಸಂತ್ ಕುಂದರ್, ಪ್ರವೀಣ್ ಸುವರ್ಣ, ವೇದಾವತಿ ಹಾಗೂ ಸ್ಥಳೀಯರಾದ ರಂಜನ್, ದಿನಕರ್ ಮತ್ತು ಶಾಂತಿನಿಕೇತನ ಫ್ರೆಂಡ್ಸ್ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!