ಅಂತಃಪುರದಲ್ಲಿ ರುಗ್ಮಿಣಿ

 ಅಂತಃಪುರದಲ್ಲಿ ರುಗ್ಮಿಣಿ
Share this post
ಶ್ರೀ ಕೃಷ್ಣ ಮಠದಲ್ಲಿ, ಶರನ್ನವರಾತ್ರಿಯ ಪರ್ವದಿನದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀ ಕೃಷ್ಣ ದೇವರಿಗೆ “ಅಂತಃಪುರದಲ್ಲಿ ರುಗ್ಮಿಣಿ”  ಅಲಂಕಾರ ಮಾಡಿದರು.ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

Subscribe to our newsletter!

Other related posts

error: Content is protected !!