ಪಣಿಯರಾಮನ ಚೌಕಿ

ತೆಗೆದು ನಿರ್ಮಾಲ್ಯಗಳ ಶುಚಿಗೊಳಿಸಿ ನೀರೆರೆದು
ಜಗದೊಡೆಯಗಿಲ್ಲಿ ಮೀಯಿಸಲದು ತೀರ್ಥವು
ಜಗದೊಳಿರುವಾಸೆಯನು, ಕಳೆದು ಬಾಳುವ ಪಯಣ
ಆಗರವು ಒಡೆಯನೊಡೆ ಪಣಿಯರಾಮ ||೦೦೯೭||
- ಜಯರಾಂ ಪಣಿಯಾಡಿ
ತೆಗೆದು ನಿರ್ಮಾಲ್ಯಗಳ ಶುಚಿಗೊಳಿಸಿ ನೀರೆರೆದು
ಜಗದೊಡೆಯಗಿಲ್ಲಿ ಮೀಯಿಸಲದು ತೀರ್ಥವು
ಜಗದೊಳಿರುವಾಸೆಯನು, ಕಳೆದು ಬಾಳುವ ಪಯಣ
ಆಗರವು ಒಡೆಯನೊಡೆ ಪಣಿಯರಾಮ ||೦೦೯೭||
© 2022, The Canara Post. Website designed by The Web People.